ಅಧಿಕಾರಿಗಳಿಗಾಗಿ 20ನಿಮಿಷ ಕಾದು ಕುಳಿತ ಸಚಿವರು
ಮಂಗಳೂರು- ಕನಾಟಕ ಮೀನುಗಾರಿಕಾ ಸಚಿವರು ಹಾಗೂ ದ.ಕ. ಉಸ್ತುವಾರಿ ಸಚಿವ ಬಿ. ನಾಗರಾಜ ಶೇಟ್ಟಿ ಅವರು ದಿನಾಂಕ ಜೂನ್ 12ರಂದು ಮಂಗಳೂರಿನಲ್ಲಿ ಕರೇದ ರಸ್ತೇ ದುರಸ್ಥಿ ಸಭೇಯಲ್ಲಿ ಅಧಿಕಾರಿಗಳಿಗಾಗಿಯೇ 20 ನಿಮಿಷ ಕಾದದು ಸಚಿವರಿಗೋಂದು ಕಿರೀಟ.
ಹಿಂದೇಲ್ಲಾ ಸಭೇ ನಡೇಯುವಾಗ ಅಧಿಕಾರಿಗಳು ಬಂದು ಸಚಿವರನ್ನು ಕಾಯುತ್ತಿದ್ದರೇ, ಇಂದು ಅಧಿಕಾರಿಗಳಿಗಾಗಿ ಸಚಿವರು ಕಾಯುವುದು ದೋಡ್ಡ ವಿಷಯವೇನಲ್ಲ. ನಂತರ ಮಾತನಾಡಿ, ಸಚಿವರು ತಡವಾಗಿ ಬಂದರೇ ಪೇಪರ್ನವರು ಬರೇಯುತ್ತಾರೇ ಅದಕ್ಕಾಗಿ ನಾನು ಬೇಗ ಬಂದೇ. ಈಗ ಅಧಿಕಾರಿಳಿಗಾಗಿ ಕಾಯಬೇಕಾಯಿತು ಏಂದರು.
0 Comments:
Post a Comment
<< Home