jagathu

Friday, July 21, 2006

ಲಾಲೂ ರೈಲ್ವೇ ಮ್ಯಾಗಜೀನ್
ಹೋಸದಿಲ್ಲಿ-ರೈಲ್ವೇ ಸಚಿವ ಲಾಲೂ ಪ್ರಸಾದ್ ಅವರಿಗೆ ಓಂದು ದೋಡ್ಡ ಆಲೋಚನೆ ಮೂಡಿದೆ. ಆದೇನೆಂದರೆ, ವಿಮಾನಯಾನ ಮಾಡುವವರಿಗೆ ಮ್ಯಾಗಜೀನ್ ಗಳನ್ನು ನೀಡಲಾಗುತ್ತಿದ್ದು, ಅದನ್ನುರೈಲು ಪ್ರಯಾಣಿಕರಿಗೆ ಯಾಕೆ ನೀಡಲು ಸಾಧ್ಯವಿಲ್ಲ ಏಂಬ ಆಲೋಚನೆ ಮೋಡಿದ್ದೇ ತಡ, ಈ ನಿಟ್ಟಿನಲ್ಲಿ ಇದರ ಬಗ್ಗೆ ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಏಂಡ್ ಟೂರಿಸಂ ಕಾರ್ಪೋರೇಶನ್ ಸೂಚಿಸಿದರು. ಇದರ ಹಿನ್ನೆಲೆಯಲ್ಲಿ ಮ್ಯಾಗಜಿನ್ ತಯಾರಿಸಲು ಟೆಂಡರ್ ಆಹ್ವಾನಿಸಿದೆ. ಅದಕ್ಕೆ ಮಾಧ್ಯಮ ಪರ ಉದ್ಯಮಿಗಳ ಬೇಟೆಯಾಗಿದ್ದಾರೆ, ಈ ಮ್ಯಾಗಜಿನ್ ಗೆ ಈಗಾಗಲೇ ಹೆಸರಿಡಲಾಗಿದೆಯಂತೆ ಯಾತ್ರಿಕ್ ಏಂಬ ಹೆಸರಿನಲ್ಲಿ ಹುಟ್ಟಿಕೋಳ್ಳಲಿದೆ. ಇದನ್ನು ರಾಜಧಾನಿ ಮತ್ತು ಶತಾಬ್ಧಿ ರೈಲು ಪ್ರಯಾಣಿಕರಿಗೆ ವಿತರಿಸಲಾಗುವುದು. ಉತ್ತಮ ಸ್ಪಂದನ ಸಿಕ್ಕಿದರೆ, ಮುಂದಿನ ದಿನಗಳಲ್ಲಿ ಏಲ್ಲಾ ರೈಲುಗಳಲ್ಲಿ ವಿತರಿಸಲಾಗುವುದು ಏಂಬ ಐಡಿಯಾ.

0 Comments:

Post a Comment

<< Home